ಶನಿವಾರ - 5 ಸೆಪ್ಟೆಂಬರ್ 2026

ನಿರ್ಮಿತ ಪರಂಪರೆ

ಕಾಡು, ನೀರು, ಮಣ್ಣು, ಜೀವವೈವಿಧ್ಯ, ಪಕ್ಷಿಗಳು ಮತ್ತು ಔಷಧೀಯ ಸಸ್ಯಗಳ ಕುರಿತು ಜಾಗೃತಿ ಹಾಗೂ ಉಪಯುಕ್ತ ಮಾಹಿತಿ.

ಜಲಪಾತ ಮತ್ತು ಹಸಿರು ಪ್ರಕೃತಿ
ನೀರು ಉಳಿಸಿ
ಕಾಡು ಬೆಳೆಸಿ

ಪ್ರಕೃತಿಯೊಂದಿಗಿನ ನಮ್ಮ ಹೊಣೆಗಾರಿಕೆ

ನೀರು, ಕಾಡು, ಮಣ್ಣು ಮತ್ತು ಜೀವವೈವಿಧ್ಯವು ನಮ್ಮ ಮುಂದಿನ ಪೀಳಿಗೆಯ ಅಮೂಲ್ಯ ಸಂಪತ್ತು. ಸಣ್ಣ ಸಣ್ಣ ಪರಿಸರ ಸ್ನೇಹಿ ಅಭ್ಯಾಸಗಳು ದೊಡ್ಡ ಬದಲಾವಣೆಗೆ ದಾರಿ ಮಾಡಿಕೊಡುತ್ತವೆ.

ಪ್ರಕೃತಿಯನ್ನು ರಕ್ಷಿಸುವುದು ಒಂದು ಕಾರ್ಯಕ್ರಮವಲ್ಲ; ಅದು ಪ್ರತಿದಿನದ ಜೀವನಶೈಲಿ.

ನಾವು ಒಟ್ಟಾಗಿ ಮಾಡಬಹುದಾದ ಕೆಲಸಗಳು

  • ಸ್ಥಳೀಯ ಮರಗಳ ನೆಡುವಿಕೆ ಮತ್ತು ಪಾಲನೆ
  • ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು
  • ಮಳೆನೀರು ಸಂಗ್ರಹಣೆ ಮತ್ತು ಕೆರೆಗಳ ಸಂರಕ್ಷಣೆ
  • ಪಕ್ಷಿಗಳು ಹಾಗೂ ಸಣ್ಣ ಜೀವಿಗಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು
ಆಯ್ದ ಬರಹಗಳು

ನಿಸರ್ಗ ಮತ್ತು ಪರಿಸರ ಲೇಖನಗಳು

ಬಬಿಯಾ ಹೋದರೂ ಕಥೆ ಉಳಿಯಿತು!
ದೇವಸ್ಥಾನಗಳು

ಬಬಿಯಾ ಹೋದರೂ ಕಥೆ ಉಳಿಯಿತು!

August 15, 20265 ನಿಮಿಷ ಓದು

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದಲ್ಲಿರುವ ಅನಂತಪುರ ಲೇಕ್ ಟೆಂಪಲ್ ಪ್ರಕೃತಿ, ಪುರಾಣ, ಇತಿಹಾಸ ಮತ್ತು ನಂಬಿಕೆ. ಈ ನಾಲ್ಕನ್ನೂ ಒಂದೇ ಜಗದಲ್ಲಿ ಬೆಸೆದುಕೊಂಡಿರುವ ಅಪರೂಪದ ಕ್ಷೇತ್ರ. ಸರೋವರದ ಮಧ್ಯದಲ್ಲಿ ನೆಲೆಸಿರುವ ಈ ದೇವಾಲಯದ…

ಪೂರ್ಣ ಲೇಖನ
ಸರ್ಪಗಂಧ – ಔಷಧಿಗಳ ರಾಣಿ
ಔಷಧೀಯ ಸಸ್ಯಗಳು

ಸರ್ಪಗಂಧ – ಔಷಧಿಗಳ ರಾಣಿ

August 15, 20262 ನಿಮಿಷ ಓದು

ಸರ್ಪಗಂಧ ಸಾವಿರಾರು ವರ್ಷಗಳಿಂದ ಆರೋಗ್ಯ ಕಾಪಾಡುತ್ತಿರುವ ದಿವ್ಯ ಔಷಧಿ.ಇಂಗ್ಲಿಷ್ ಹೆಸರು: ಇಂಡಿಯನ್ ಸ್ನಾಕೇರೂಟ್.ವೈeನಿಕ ಹೆಸರು: ರೌವೋಲ್ಫಿಯಾ ಸೇರಿಪೆಂತಿನ.ಕುಲ: ಆಪೋನ್ಸಿನಸಿಡೆ.ಭಾರತದ ಅರಣ್ಯಗಳಲ್ಲಿ ಬೆಳೆಯುವ ಅನೇಕ ಔಷಧೀಯ ಸಸ್ಯಗಳಲ್ಲಿ ಸರ್ಪಗಂಧ ರೌವೋಲ್ಫಿಯಾ ಸೇರಿಪೆಂತಿನ ಅತ್ಯಂತ ವಿಶಿಷ್ಟ…

ಪೂರ್ಣ ಲೇಖನ
ಮನೆಯಂಗಳದ ಮಹಾಲಕ್ಷ್ಮಿ – ತುಳಸಿ
ಔಷಧೀಯ ಸಸ್ಯಗಳು

ಮನೆಯಂಗಳದ ಮಹಾಲಕ್ಷ್ಮಿ – ತುಳಸಿ

August 15, 20262 ನಿಮಿಷ ಓದು

ಮನೆಯಂಗಳದಲ್ಲಿ ತುಳಸಿ ನೆಟ್ಟಿರುವ ಮನೆಗೆ ಆರೋಗ್ಯ, ಐಶ್ವರ್ಯ ಮತ್ತು ಆಧ್ಯಾತ್ಮಿಕ ಶಾಂತಿ ಸದಾ ನೆಲೆಸಿರುತ್ತದೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದ ಜೀವಂತವಾಗಿದೆ. ತುಳಸಿ ಕೇವಲ ಔಷಧೀಯ ಸಸ್ಯವಲ್ಲ. ಅದು ಧರ್ಮ,…

ಪೂರ್ಣ ಲೇಖನ
ಅಫ್ರೊಡೈಟಿಯಿಂದ ಮೇರಿಯವರೆಗೆ ರೋಸ್ಮರಿ
ಔಷಧೀಯ ಸಸ್ಯಗಳು

ಅಫ್ರೊಡೈಟಿಯಿಂದ ಮೇರಿಯವರೆಗೆ ರೋಸ್ಮರಿ

August 13, 20265 ನಿಮಿಷ ಓದು

“ಸಮುದ್ರದ ಮಂಜಿನ ಹನಿಗಳಲ್ಲಿ ಹುಟ್ಟಿ, ಪ್ರೀತಿಯ ಕಥೆಗಳಲ್ಲಿ ಅರಳಿ, ನೆನಪುಗಳ ಪುಟಗಳಲ್ಲಿ ಶಾಶ್ವತವಾದ ಸಸ್ಯವೇ ರೋಸ್ಮರಿ!” ಒಂದು ಸಣ್ಣ ಗಿಡ… ಸೂಜಿಯಂತೆ ಕಾಣುವ ಹಸಿರು ಎಲೆಗಳು… ಗಾಳಿಗೆ ಬೆರೆತು ದೂರದವರೆಗೂ ಹರಡುವ ವಿಶಿಷ್ಟ…

ಪೂರ್ಣ ಲೇಖನ
ಸುರಕ್ಷಿತ ಆನೆಗಳೇ ಸುಂದರ ಭವಿಷ್ಯದ ಸಂಕೇತ…
ನಿಸರ್ಗ ಸಂರಕ್ಷಣೆ

ಸುರಕ್ಷಿತ ಆನೆಗಳೇ ಸುಂದರ ಭವಿಷ್ಯದ ಸಂಕೇತ…

August 12, 20263 ನಿಮಿಷ ಓದು

ಆನೆ ಎಂದರೆ ಕೇವಲ ಕಾಡಿನಲ್ಲಿರುವ ಬೃಹತ್ ಗಾತ್ರದ ಜೀವಿಯಲ್ಲ. ಅದು ಅರಣ್ಯದ ಆರೋಗ್ಯದ ಸೂಚಕ, ಪರಿಸರ ವ್ಯವಸ್ಥೆಯ ಪ್ರಮುಖ ಕೊಂಡಿ ಮತ್ತು ಜೀವವೈವಿಧ್ಯದ ಜೀವಂತ ಸಂಕೇತ.ಕಾಡಿನೊಳಗೆ ತನ್ನದೇ ಆದ ದಾರಿಯಲ್ಲಿ ಸಂಚರಿಸುತ್ತಾ, ಬೀಜಗಳನ್ನು…

ಪೂರ್ಣ ಲೇಖನ
ಒಂದೇ ಹೂದಲ್ಲಿ ಶಿವ-ನಾಗ ರೂಪದ ಅಚ್ಚರಿ
ಔಷಧೀಯ ಸಸ್ಯಗಳು

ಒಂದೇ ಹೂದಲ್ಲಿ ಶಿವ-ನಾಗ ರೂಪದ ಅಚ್ಚರಿ

August 2, 20262 ನಿಮಿಷ ಓದು

ನಾಗಲಿಂಗ ಪುಷ್ಪವು ಪ್ರಕೃತಿಯಲ್ಲಿನ ಅತ್ಯಂತ ವಿಶಿಷ್ಟ ಮತ್ತು ಆಕರ್ಷಕ ಹೂಗಳಲ್ಲಿ ಒಂದು. ಇದರ ವೈಜ್ಞಾನಿಕ ಹೆಸರು Couroupita guianensis ಈ ಮರವು ಲೆಸಿಥಿಡೇಸಿಯೆ Lecythidaceae ಕುಟುಂಬಕ್ಕೆ ಸೇರಿದ್ದು, ಮೂಲತಃ ದಕ್ಷಿಣ ಅಮೆರಿಕಾ ಮತ್ತು…

ಪೂರ್ಣ ಲೇಖನ
ಅಂಬಾಗಿರಿಯ ಆಧ್ಯಾತ್ಮಿಕ ರಹಸ್ಯಗಳ ಅನಾವರಣ…
ದೇವಸ್ಥಾನಗಳು

ಅಂಬಾಗಿರಿಯ ಆಧ್ಯಾತ್ಮಿಕ ರಹಸ್ಯಗಳ ಅನಾವರಣ…

August 1, 20262 ನಿಮಿಷ ಓದು

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಂಬಾಗಿರಿ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀ ರಾಮಕೃಷ್ಣ ಕಾಳಿಕಾ ಮಠವು ಸಹ್ಯಾದ್ರಿಯ ನೈಸರ್ಗಿಕ ಸೊಬಗು, ಶಕ್ತಿ ಆರಾಧನೆ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವ ಅಪರೂಪದ…

ಪೂರ್ಣ ಲೇಖನ
ನಾಗದೋಷ ನಿವಾರಣೆಯ ಪ್ರಸಿದ್ಧ ಕ್ಷೇತ್ರ – ಮುಗ್ವಾ
ದೇವಸ್ಥಾನಗಳು

ನಾಗದೋಷ ನಿವಾರಣೆಯ ಪ್ರಸಿದ್ಧ ಕ್ಷೇತ್ರ – ಮುಗ್ವಾ

August 1, 20262 ನಿಮಿಷ ಓದು

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿ ನೆಲೆಸಿರುವ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕರಾವಳಿ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ ಎಂದು…

ಪೂರ್ಣ ಲೇಖನ
ವಾಟ್ಸಾಪ್ ಗುಂಪಿಗೆ ಸೇರಿ
Translate »